ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಸುದ್ದಿ LOCAL NEWS

ವ್ಯಕ್ತಿತ್ವ ವಿಕಸನಕ್ಕೆ ಬಿ ಎಲ್ ಡಿ ಇ ಧ್ವನಿ(98.6) ಉಪಯುಕ್ತವಾಗಿದೆ

by 21 on | 2025-10-27 20:27:38 Last Updated by 21 on2025-11-14 13:33:51

Share: Facebook | Twitter | Whatsapp | Linkedin | Visits: 51


ವ್ಯಕ್ತಿತ್ವ ವಿಕಸನಕ್ಕೆ ಬಿ ಎಲ್ ಡಿ ಇ ಧ್ವನಿ(98.6) ಉಪಯುಕ್ತವಾಗಿದೆ

ಬಿ ಎಲ್ ಡಿ ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪಿಯು ಕಾಲೇಜ್,ಔಷದ ಮಹಾವಿದ್ಯಾಲಯ ಹಾಗೂ ಬಿ ಎಲ್ ಡಿ ಇ ಧ್ವನಿ (98.6)ಇವುಗಳ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು. ಆರ್ ಜೆ ಗಳಾದ ಮುತ್ತುರಾಜ್ ಯಲಗಟ್ಟಿ ಮಹಾಂತೇಶ್ ಕೋತಿನ ಶುಭಾ ಹತ್ತಳ್ಳಿ ರೇಡಿಯೋ ಕಾರ್ಯಕ್ರಮದ ಕುರಿತು ಮಾತನಾಡಿದರು. 

    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಸವರಾಜ ಹಾರಿವಾಳ ದೇವೇಂದ್ರ ಗೋನಾಳ  ಪಿಯು ಕಾಲೇಜಿನ ಪ್ರಾಚಾರ್ಯರಾದ  ಆರ್ ಎ ಪವಾರ, ಔಷದ ಮಹಾವಿದ್ಯಾಲಯದ ಮಹಾಂತೇಶ್ ಕವಟೆಕರ್, ಡಾ ಬಿ ಎಮ್ ಸಾಲವಾಡಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.  ಡಾ ಎ ವ್ಹಿ ಸೂರ್ಯವಂಶಿಯವರು ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಭೋದಕ ಬೋಧಕೇತರ  ಸಿಬ್ಬಂದಿಯವರು  ಹಾಜರಿದ್ದರು ಎಮ್ ಕೆ ಯಾದವ ಕಾರ್ಯಕ್ರಮ ನಿರೂಪಿಸಿದರು 

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment