ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ವಾಣಿಜ್ಯ LOCAL NEWS

ಆರ್ಥಿಕ ಸದೃಢತೆಗೆ ಜಿಎಸ್‌ಟಿ ಬೂಸ್ಟರ್ ಇದ್ದಂತೆ

by 21 on | 2025-10-10 18:32:21 Last Updated by 21 on2026-04-18 18:13:25

Share: Facebook | Twitter | Whatsapp | Linkedin | Visits: 169


ಆರ್ಥಿಕ ಸದೃಢತೆಗೆ ಜಿಎಸ್‌ಟಿ ಬೂಸ್ಟರ್ ಇದ್ದಂತೆ

ಬಿ ಎಲ್ ಡಿ ಇ  ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿಯಲ್ಲಿ ಇಂದು GST Reforms in India ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಅತಿಥಿಗಳಾಗಿ ವಿನಯ್ ಪಾಟೀಲ್ ಆಗಮಿಸಿದ್ದರು ಅಧ್ಯಕ್ಷೀಯ ಸ್ಥಾನವನ್ನು ಪ್ರಾಚಾರ್ಯರಾದ ಡಾ. ಎ ವಿ ಸೂರ್ಯವಂಶಿಯವರು ವಹಿಸಿಕೊಂಡಿದ್ದರು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದಂತಹ ಡಾ.ಕಿರಣ್ ಸೂಡಿ ಅವರು ಇದ್ದರು ಹಾಗೂ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರಕಾಶ್ ನಾಟಿಕರ್,ಜೆ ಎಸ್ ದಾವಣಗೆರೆ ಹಾಗೂ ಡಾ ಎಸ್ ಎಮ್ ಬಿಜಾಪುರ ಡಾ ಬಿ. ಎಮ್ ಸಾಲವಾಡಗಿ ಎಮ್ ಕೆ ಯಾದವ ಎಸ್ ಜೆ ಸೂರ್ಯವಂಶಿ ಆರ್ ಎಮ್ ಮುಜಾವರ್  ಆರ್ ಎನ್ ರಾಠೋದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment