ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ತಂತ್ರಜ್ಞಾನ VIJAYAPURA

ಸಿದ್ದರಾಮಯ್ಯನವರನ್ನು ಜಮೀರ್ ಮುಗಿಸುವ ಹುನ್ನಾರ ನಡೆದಿದೆ-ಶಾಸಕ ಯತ್ನಾಳ ಬಾಂಬ್

by 1 on | 2023-12-23 12:20:38

Share: Facebook | Twitter | Whatsapp | Linkedin | Visits: 3339


ಸಿದ್ದರಾಮಯ್ಯನವರನ್ನು ಜಮೀರ್ ಮುಗಿಸುವ ಹುನ್ನಾರ ನಡೆದಿದೆ-ಶಾಸಕ ಯತ್ನಾಳ ಬಾಂಬ್

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಮೀರ್ ಅಹ್ಮದರ ಮಾತು ಕೇಳಿಕೊಂಡು ತಮ್ಮ ಜವಾಬ್ದಾರಿಯನ್ನೇ ಮರೆತಿದ್ದಾರೆ ಎಂದು ವಿಜಯಪುರ ಶಾಸಕ ಯತ್ನಾಳ ಕಿಡಿ ಕಾರಿದ್ದಾರೆ.


ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜಮೀರ್ ಅಹ್ಮದ್ ಅವರು ಸಿದ್ದರಾಮಯ್ಯನವರನ್ನು ಮುಗಿಸುತ್ತಾರೆ. ಇವರೊಂದಿಗೆ ಸೇರಿದವರೂ ಹಾದಿ ಬಿಟ್ಟಿದ್ದಾರೆ. ಈ ಮೊದಲು ಕುಮಾರಸ್ವಾಮಿಯವರು ಹಾದಿ ಬಿಟ್ಟಿದ್ದರು. ಹಾಗೇಯೆ ಇಂದು ಸಿದ್ದರಾಮಯ್ಯನವರ ಹಾದಿ ಬಿಟ್ಟು ಮಕ್ಕಾ ಮದೀನಾ ಅಂತಾ ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


ಹಿಂದುಗಳ ಬಗ್ಗೆ ಕಳಕಳಿ ಇದ್ರೆ ಸೋನಿಯಾ ಗಾಂಧಿ ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿ. ಬಂದ್ರೂ ಕೇವಲ ಓಟಿಗಾಗಿ ಎಂದು ಲೇವಡಿ ಮಾಡಿದರು. ಅಲ್ಪಸಂಖ್ಯಾತರ ಓಟು ಬೇಕಿದ್ದರೆ, ಮಕ್ಕಾ ಮದಿನಾಕ್ಕೆ ಹೋಗಲಿ ಎಂದರು. 

25 ಜನ ವಕೀಲರನ್ನು ರಾಮಮಂದಿರ ವಿರುದ್ಧ ಕಾಂಗ್ರೆಸ್ ಸುಪ್ರಿಂ ಕೋರ್ಟ್‍ನಲ್ಲಿ ನಿಲ್ಲಿಸಿತ್ತು. ಕಾಂಗ್ರೆಸ್ ಸದಸ್ಯರು ರಾಮ ಮಂದಿರ ವಿರುದ್ಧ ನ್ಯಾಯ ಮಾಡಿದ್ದಾರೆ. ರಾಮ ಕಲ್ಪನೆ ಎಂದು ಕಾಂಗ್ರೆಸ್ ವಾದ ಮಾಡಿತ್ತು. ರಾಮ ಇದ್ದ ಎನ್ನುಲು ದಾಖಲೆ ಇಲ್ಲ ಎಂದು ವಾದ ಮಾಡಿದ್ದರು. 


Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment