ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಸಿನಿಮಾ TELEVISION

*ಇದೇ ತಿಂಗಳು 12 ರಂದು ಸಂಕ್ರಾಂತಿ ಹಬ್ಬಕ್ಕೆ ಸೈಕಲ್ ಸವಾರಿ ಚಲನಚಿತ್ರ ಬಡುಗಡೆ*

by 1 on | 2024-01-08 19:01:07

Share: Facebook | Twitter | Whatsapp | Linkedin | Visits: 307


*ಇದೇ ತಿಂಗಳು 12 ರಂದು ಸಂಕ್ರಾಂತಿ ಹಬ್ಬಕ್ಕೆ ಸೈಕಲ್ ಸವಾರಿ ಚಲನಚಿತ್ರ ಬಡುಗಡೆ*

ವಿಜಯಪುರ:ನಗರದ ಅಲಂಕಾರ ಚಿತ್ರ ಮಂದಿರದಲ್ಲಿ ದಿನಾಂಕ 12-01-2024 ಮಧ್ಯಾಹ್ನ 12 ಗಂಟೆಗೆ ಸೈಕಲ್ ಸವಾರಿ ಚಲನಚಿತ್ರವನ್ನು  ( ಮರು ಬಿಡುಗಡೆ) ಮಾಡಲಾಗುತ್ತಿದೆ ಮತ್ತೊಮ್ಮೆ ಅಭಿಮಾನಿಗಳು ಚಿತ್ರವನ್ನು ನೋಡಿ  ತಂಡಕ್ಕೆ ಪ್ರೋತ್ಸಾಹಿಸಿ ಎಂದು ತಂಡದವರು ಮನವಿ ಮಾಡಿದ್ದಾರೆ.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment